ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆಗೆ ಹಸು ಬಲಿ

Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಬೀಮನ­ಬೀಡು ಗ್ರಾಮದ ಹೊರವಲ­ಯದ ಚನ್ನಬಸವಶೆಟ್ಟಿ ಅವರಿಗೆ ಸೇರಿದ ಹಸುವೊಂದು ಚಿರತೆಗೆ ಗುರುವಾರ ರಾತ್ರಿ ಬಲಿಯಾಗಿದೆ.

ಚನ್ನಬಸವಶೆಟ್ಟಿ ಒಬ್ಬರೇ ಮನೆಯ­ಲ್ಲಿದ್ದು, ಹಸು ಕಿರುಚಿದ ಶಬ್ದ ಕೇಳಿಯೂ ಹೆದರಿಕೆಯಿಂದ ಹೊರಗೆ ಬರಲಿಲ್ಲ ಎಂದು ತಿಳಿಸಿದ್ದಾರೆ.
ಈ ಭಾಗದಲ್ಲೇ ಗುರುವಾರ ಹುಲಿಯೊಂದನ್ನು ಸೆರೆಹಿಡಿಯಲಾಗಿತ್ತು. ಗುಂಡ್ಲುಪೇಟೆ ಅರಣ್ಯ ವಲಯದ  ಬೀಮನಬೀಡು ಬೀಟ್‌ನ ಅರಣ್ಯ ರಕ್ಷಕ ತೀರ್ಥಪ್ರಸಾದ್ ಸ್ಥಳಕ್ಕೆ ಬೇಟಿ ನೀಡಿ ಮಹಜರು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT