ಕರ್ನಾಟಕ ಜಾನಪದ ಅಕಾಡೆಮಿ, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ: ಶನಿವಾರ ಬೆಳಿಗ್ಗೆ 11ಕ್ಕೆ ತಂಬೂರಿ ಜವರಯ್ಯ, ದೊಡ್ಡ ಗವಿಬಸಪ್ಪ, ಶಕುಂತಲಾ ದೇವಲಾ ನಾಯಕ (ಮೂಲ ಜನಪದ ಗಾಯಕರು), ಜನ್ನಘಟ್ಟ ಕೃಷ್ಣಮೂರ್ತಿ, ಮಲ್ಲಿಕಾರ್ಜುನ ನಾಗೇನಹಳ್ಳಿ, ಬೇವೂರು ರಾಮಯ್ಯ, ಶರಣಪ್ಪ ವಡಗೇರಿ, ಯಲ್ಲನಗೌಡ ಶಂಕರ ಬಂಡೆ, ಶಿವನಗೌಡ ಪಾಟೀಲ್, ವಿಜಯಕುಮಾರ ಜಿತೂರಿ, ವಂದನಾ ಎಸ್. ನಾರಾಯಣಸ್ವಾಮಿ, ಸುಧಾಕರ ಪಾಪಣ್ಣ, ಎಂ.ಗೌರಮ್ಮ, ಬಂಡ್ಲಹಳ್ಳಿ ವಿಜಯಕುಮಾರ್, ಎಚ್.ಎಸ್. ವಸಂತಲಕ್ಷ್ಮಿ, ಶಾಂತಾ ಕುಲಕರ್ಣಿ (ಆಧುನಿಕ ಜನಪದ ಗಾಯಕರು) ಅವರಿಂದ ಜನಪದ ಗಾಯನ.
ಮಧ್ಯಾಹ್ನ 2.30ಕ್ಕೆ ರಾಧಾಬಾಯಿ ಮಾದರ, ಕಬ್ಬೆಪುರ ಸಿದ್ಧರಾಜು, ಬನ್ನೂರು ಕೆಂಪಮ್ಮ, ಗಂಗನರಸಮ್ಮ (ಮೂಲ ಜನಪದ ಗಾಯಕರು), ಬಸವಲಿಂಗಯ್ಯ ಹಿರೇಮಠ, ಹೊನ್ನಿಗಾನಹಳ್ಳಿ ಸಿದ್ಧರಾಜು, ಸಬ್ಬನಹಳ್ಳಿ ರಾಜು, ನಾಗರಾಜ್ ಎಸ್. ಜೋಗಿ, ಐ.ಎಂ. ವಲ್ಲಪ್ಪನವರ್, ಮೂರೂರು ಚಂದ್ರ, ಜಯಂತಿ ಶ್ರೀನಿವಾಸ್, ಶಬೀರ್ ಅ. ಡಾಂಘೆ, ಕೀಲಾರ ಕೃಷ್ಣೇಗೌಡ, ಅಣವೀರಯ್ಯಸ್ವಾಮಿ, ರಾಜಾರಾಂ .ಟಿ, ಬಾಬುರಾವ ಕೋಬಾಳ, ಯಲ್ಲಪ್ಪ ಭಂಡಾರದಾರ, ಗಿರಿಜಾ ಎಂ. ಕರ್ಪೂರ, ದತ್ತಾತ್ರೇಯ ಕಲಶೆಟ್ಟಿ (ಆಧುನಿಕ ಜನಪದ ಗಾಯಕರು) ಅವರಿಂದ ಜನಪದ ಗಾಯನ. ಸಂಜೆ 5ಕ್ಕೆ ಸಮಾರೋಪ ಭಾಷಣ: ಡಾ.ಬಸವರಾಜ ಮಲಶೆಟ್ಟಿ. ಅತಿಥಿಗಳು: ಮನು ಬಳಿಗಾರ್, ಡಾ.ಬಿ.ವಿ. ರಾಜಾರಾಂ. ಅಧ್ಯಕ್ಷತೆ: ಗೊ.ರು.ಚನ್ನಬಸಪ್ಪ.
ಸಂಜೆ 6.30ಕ್ಕೆ ಮೂಲ ಜನಪದ ಗಾಯಕರಾದ ಮಳಲಿ ಈರಮ್ಮ, ವೆಂಕಪ್ಪ ಅಂಬಾಜಿ ಸುಗತೇಕರ, ಪಾರ್ವತೆವ್ವ ಸಿದ್ಧಪ್ಪ ಹೊಂಗಲ, ಆಧುನಿಕ ಜನಪದ ಗಾಯಕರಾದ ಉಮೇಶ್ ಶಿವಾರ, ಕೆ.ಸಿ. ಚಲ್ಲಯ್ಯ, ಕೆ. ಸ್ವಾಮಿ ಚಂದಾಪುರ, ಬಿ. ಬಸವರಾಜು, ವಸಂತ ಹುಣಸೂರು, ನಟರಾಜ್ ಹರದನಹಳ್ಳಿ, ಟಿ.ಚಂದ್ರಪ್ಪ ಕಾಲ್ಕೆರೆ, ಟಿ.ಆರ್.ಸ್ವಾಮಿ, ಶೇಖರಪ್ಪ, ಬೆಂಗಳೂರು ಮುನಿಯಪ್ಪ, ಹುರಗಲವಾಡಿ ರಾಮಯ್ಯ ಅವರಿಂದ ಗಾಯನ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ.