ಜರ್ದಾರಿ ವಿರುದ್ಧದ ಪ್ರಕರಣಗಳ ತನಿಖೆಗೆ ಸ್ವಿಸ್ ಸರ್ಕಾರಕ್ಕೆ ಪತ್ರ ಬರೆಯುವಿರಾ ಎಂಬ ಪ್ರಶ್ನೆಗೆ, ತಮ್ಮ ನಿರ್ಧಾರವನ್ನು ಜುಲೈ 12ರಂದು ತಿಳಿಸುವುದಾಗಿ ಅಶ್ರಫ್ ಹೇಳಿದ್ದಾರೆ. ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಮರು ತನಿಖೆಗೆ ಆದೇಶಿಸಲು ನಿರಾಕರಿಸಿದ ಕಾರಣ, ಹಿಂದಿನ ಪ್ರಧಾನಿ ಗಿಲಾನಿ ಸಂಸತ್ ಸದಸ್ಯತ್ವವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.