ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮಂಡಳಿಯಲ್ಲಿ ನೀರಿನ ಹಣ ದುರ್ಬಳಕೆ

Last Updated 8 ಜನವರಿ 2014, 20:16 IST
ಅಕ್ಷರ ಗಾತ್ರ

ಬೆಂಗಳೂರು: ನೀರು ಮತ್ತು ಒಳ­ಚರಂಡಿ ಸೌಲಭ್ಯ ಕಲ್ಪಿಸುವ ಸಲು­ವಾಗಿ ಸಾರ್ವ­ಜನಿಕರು   ಜಲಮಂಡ­ಳಿಗೆ ಪಾವತಿಸುವ ಹಣವನ್ನು  ಕೆಲವು ಸಿಬ್ಬಂದಿ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದ್ದು, ಈಗಾಗಲೇ ಮಂಡಲಿ ಕ್ರಮಕ್ಕೆ ಮುಂದಾಗಿದೆ ಎಂದು ಮಂಡ­ಳಿಯ ಅಧ್ಯಕ್ಷ ಎಂ.ಎಸ್‌.­ರವಿಶಂಕರ್‌ ತಿಳಿಸಿದ್ದಾರೆ.

ಈ ಬಗ್ಗೆ ಮಂಡಲಿಯ  ಲೆಕ್ಕಾಧಿ­ಕಾರಿ (ಕಂದಾಯ) ನೇತೃತ್ವದ ತಂಡ ಪ್ರಾಥ­ಮಿಕ ತನಿಖೆ ನಡೆಸಿದ್ದು,  ಈ ಕೃತ್ಯದಲ್ಲಿ ಭಾಗಿಯಾಗಿದ್ದ ಸಹಾಯಕ ಮಾರುತಿ ಪುರ್ಲಿ ಅವರನ್ನು ನ.30­ರಂದು ಸೇವೆಯಿಂದ ಬಿಡುಗಡೆ ಮಾಡ­ಲಾಗಿದೆ. ಮಂಡಳಿಯ ಜಲಪರಿ­­ವೀಕ್ಷಕ ಲಕ್ಷ್ಮಣ್‌ ನಾಯಕ್‌ ಅವರನ್ನು ಸೇವೆಯಿಂದ ಅಮಾನತು ಮಾಡ­ಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT