ಕೂಡಲಯ್ಯ ಹಿರೇಮಠ್ ಅವರ ವರ್ಣಚಿತ್ರ ಕಲೆಗೆ ನಿಸರ್ಗ ಹಾಗೂ ಗ್ರಾಮೀಣ ಭಾರತೀಯ ಪ್ರದೇಶಗಳ ಸುಂದರ ದೃಶ್ಯಗಳೇ ಪ್ರೇರಣೆ. ಇವರ ಕಲೆಯಲ್ಲಿ ಮಿಶ್ರ ಸಂದೇಶಗಳನ್ನು ಕಾಣಬಹುದು.
ಸ್ಥಳ: ನಿವೃತ್ತಿ ಕಲಾ ಸಂಗಮ, ನಂ. 72, ವಿಶ್ವೇಶ್ವರಯ್ಯ ಬಡಾವಣೆ, ಎಂವಿಐಟಿ ಎಂಜಿನಿಯರಿಂಗ್ ಕಾಲೇಜು ಬಳಿ, ನೀಲಾಕುಂಟೆ, ಬೆಟ್ಟಹಲಸೂರು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆ, ಫೆಬ್ರುವರಿ 28ರವರೆಗೆ ಈ ಕಲಾಕೃತಿಗಳನ್ನು ವೀಕ್ಷಿಸಬಹುದು.