`ಕುರುಬನನ್ನು ಸಿ.ಎಂ. ಮಾಡಿದ್ದು ಕಾಂಗ್ರೆಸ್' ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಆದರೆ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಮತವನ್ನು ಕೊಟ್ಟು ಗೆಲ್ಲಿಸಿದ್ದಾರೆ. ಇಲ್ಲಿ ಜಾತಿ-ಪಂಗಡ ಭೇದಭಾವ ಬೇಡ.
ಹಿಂದಿನ ಸರ್ಕಾರದ ಪಾಠ ಎಚ್ಚರಿಕೆಯ ಗಂಟೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕರ್ನಾಟಕದ ಜನರಿಗೆ ಮಾದರಿಯಾಗಿ ಒಳ್ಳೆ ಆಡಳಿತ ನೀಡುವಲ್ಲಿ ಯಶಸ್ವಿಯಾಗಬೇಕು ಎಂಬುದು ನಮ್ಮಗಳ ಅಭಿಲಾಷೆಯಾಗಿದೆ.