ನರಸಿಂಹರಾಜಪುರ: ಇಲ್ಲಿನ ಸಿಂಹನಗದ್ದೆ ಬಸ್ತಿಮಠದಲ್ಲಿರುವ ಜ್ವಾಲಾಮಾಲಿನಿ ದೇವಿಯ ರಥೋತ್ಸವ ಗುರುವಾರ ಸಂಭ್ರಮದಿಂದ ನಡೆಯಿತು.
ರಥೋತ್ಸವದ ಅಂಗವಾಗಿ ನಿತ್ಯವಿಧಿ ಸಹಿತ ಮಹಾನೈವೇದ್ಯ ಪೂಜೆ, ಚಂದ್ರ ನಾಥಸ್ವಾಮಿಗೆ ಕಲಶಾಭಿಷೇಕ, ಜ್ವಾಲಾಮಾಲಿನಿ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಸಲಾಯಿತು. ಮಧ್ಯಾಹ್ನ 1ಗಂಟೆವೇಳೆಗೆ ರಥಾರೋಹ ಣಕ್ಕೆ ದೇವಿಯಿಂದ ಪ್ರಸಾದ ಬೇಡಿಕೆ ಸಲ್ಲಿಸಲಾ ಯಿತು.