ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಸನ್ಸ್ ಸ್ಪಷ್ಟನೆ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):  `ದೇಶದಲ್ಲಿ ಉದ್ಯಮ ವಾತಾವರಣ ಭ್ರಷ್ಟವಾಗಿದೆ. ಸರ್ಕಾರ ನಿಷ್ಕ್ರೀಯವಾಗಿದೆ' ಎಂದು ರತನ್ ಟಾಟಾ ಹೇಳಿಕೆ ನೀಡಿಲ್ಲ' ಎಂದು ಟಾಟಾ ಸನ್ಸ್ ಶನಿವಾರ ಸ್ಪಷ್ಟಪಡಿಸಿದೆ.

ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು  ಸರ್ಕಾರಿ ನೀತಿ ಜಾರಿಗೆ ತರುವಲ್ಲಿ ಸಮನ್ವಯದ ಕೊರತೆ ಇದೆ ಎಂದಷ್ಟೇ ಹೇಳಿದ್ದರು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT