ಕಾಮಗಾರಿ ವೀಕ್ಷಿಸಿದ ತಂಡದಲ್ಲಿ ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ ಸಂಚಾಲಕರಾದ ಅಪರ್ಣಾ ಬಿ.ಆರ್, ಎಂ.ಬಿ ಮೂಲಿಮನಿ, ಎನ್.ಮಹಾವೀರ, ಸಲಹೆಗಾರರಾದ ಅಶೋಕ ಪ್ಯಾಟಿ, ಮಹಾದೇವಪ್ಪ ಹಂಚಿನಾಳ, ಹೊನ್ನಕುಣಿ ಬಸನಗೌಡ ಪಾಟೀಲ್, ಸದಸ್ಯರಾದ ಕೆ.ಕೆ ದುರ್ಗಾಪ್ರಸಾದ, ಶಂಕರಪ್ಪ ನಾಯಕ, ಕೆ.ಸಂತೋಷ ಕುಮಾರ, ಮಹೇಶ ಚೀಕಲಪರ್ವಿ, ಚನ್ನಬಸವ ಜಾನೇಕಲ್ ಇದ್ದರು.