ಬೆಂಗಳೂರು: ಗೆಲುವು ಕನ್ನಡ ಗೆಳೆ ಯರ ಸಮಿತಿ ವತಿಯಿಂದ ಇದೇ 5ರಿಂದ ಶ್ರೀನಿವಾಸ ನಗರದ ಕೆಂಪೇ ಗೌಡ ಆಟದ ಮೈದಾನದಲ್ಲಿ ‘ಕರುನಾಡ ಸಂಭ್ರಮ–೨೦೧೩‘ ಕಾರ್ಕ್ರಮವನ್ನು ಏರ್ಪಡಿಸಲಾಗಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಡಿ.ಕೃಷ್ಣೇಗೌಡ, ಮೂರು ದಿನಗಳು ನಡೆಯುವ ಈ ಕಾರ್ಯಕ್ರಮವು ನಿತ್ಯ ಮಧ್ಯಾಹ್ನ 3ಕ್ಕೆ ಪ್ರಾರಂಭವಾಗಲಿದ್ದು, ರಾತ್ರಿವರೆಗೆ ನಡೆಯಲಿದೆ.