ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಗೆ ಹತ್ತು ಲಕ್ಷ ಇನಾಮು: ಮೇ 2011ರಲ್ಲಿ ಬಂಧನ

Last Updated 1 ಸೆಪ್ಟೆಂಬರ್ 2013, 20:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ತಲೆನೋವಾಗಿದ್ದ  ಈತನನ್ನು ಹಿಡಿದುಕೊಟ್ಟವರಿಗೆ ರೂ 10 ಲಕ್ಷ  ಬಹುಮಾನ ನೀಡುವುದಾಗಿ ಉಭಯ ರಾಜ್ಯಗಳು ಘೋಷಿಸಿದ್ದವು

ಮೇ 6, 2011ರಲ್ಲಿ ವಿಜಾಪುರ ಪೊಲೀಸರು ಬಂಧಿಸಿ ತಮಿಳುನಾಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆನಂತರ ಚಿತ್ರದುರ್ಗ ಪೊಲೀಸರೇ ಈತನೇ ಸೈಕೊ ಶಂಕರ ಎಂದು ಗುರುತಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT