ಅಮೃತೂರ್ ಜಾನಕಿ ಅಮ್ಮಾಳ್ ಸ್ಮಾರಕ ತಾಳವಾದ್ಯ ಸ್ಪರ್ಧೆಯ ವಿಜೇತರಿಗೆ ಜಿ.ಎಸ್. ಶ್ರೀರಾಮ್ ಸ್ಮಾರಕ ಬಹುಮಾನ ವಿತರಣೆ. ಮಧ್ಯಾಹ್ನ 12ಕ್ಕೆ ಲಯಲಾವಣ್ಯ ವಿಶೇಷ ತಾಳವಾದ್ಯ ಗೋಷ್ಠಿ.
ನಿರ್ದೇಶನ ಮತ್ತು ಮೃದಂಗ: ಆನೂರು ಅನಂತಕೃಷ್ಣ ಶರ್ಮ. ಜಿ. ಗುರುಪ್ರಸನ್ನ (ಖಂಜರಿ), ಉದಯರಾಜ್ ಕರ್ಪೂರ್, ಕಿರಣ್ ಗೋಡ್ಖಿಂಡಿ, ಎಸ್. ಮಧುಸೂದನ್, ಜಗದೀಶ್ ಡಿ. ಕುರ್ತಕೋಟಿ (ತಬಲಾ), ಬಿ.ಎಸ್. ಅರುಣ್ ಕುಮಾರ್ (ಜಾಸ್ ಡ್ರಮ್), ಪ್ರಮಥ್ ಕಿರಣ್ (ಕಾಂಗೋಸ್ ಮತ್ತು ಇತರೆ ತಾಳವಾದ್ಯ), ಸೋಮಶೇಖರ್ ಜೋಯಿಸ್, ಆನೂರು ವಿನೋದ್ ಶ್ಯಾಮ್, ಸುನಾದ್ ಆನೂರ್, ತಿರುಮಲೆ ಗೋಪಿ ಶ್ರವಣ್, ಎಸ್.ಪಿ. ನಾಗೇಂದ್ರ ಪ್ರಸಾದ್, ಚಿದಾನಂದ್, ಸುದತ್ತ (ಕೊನಗೋಲು ಖಂಜರಿ ಮತ್ತು ಇತರೆ ತಾಳವಾದ್ಯ).