ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃತೀಯ ರಂಗಕ್ಕೆ ಇದು ಸಕಾಲ: ದೇವೇಗೌಡ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ಕಾಂಗ್ರೆಸ್‌ ಮತ್ತು ಬಿಜೆಪಿ  ಪಕ್ಷಗಳು ಮುಂಬರುವ ಚುನಾ­­ವಣೆಯಲ್ಲಿ ಬಹುಮತ ಪಡೆ­ಯು­­­ವು­ದಿಲ್ಲ. ಆದ್ದರಿಂದ ತೃತೀಯ ರಂಗ ರಚನೆ­­ಗೆ ಇದು ಸಕಾಲ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇ­ಗೌಡ ಅವರು ಹೇಳಿದ್ದಾರೆ.

ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಮುಖ್ಯ­ವಲ್ಲ, ಪ್ರಾದೇಶಿಕ ಪಕ್ಷ­ಗಳು ನೀತಿ ಮತ್ತು ಕಾರ್ಯಕ್ರಮ­ಗಳ ಆಧಾರದ ಮೇಲೆ ತೃತೀಯ ರಂಗ ರಚಿಸಲು ಈಗ ಕಾಲ ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.

ದೆಹಲಿ ವಿಧಾನಸಭೆಯ ಚುನಾವಣೆ ಫಲಿತಾಂಶ ಬಹಳ ಮಹತ್ವವಾದುದು ಎಂದ ಅವರು, ತೃತೀಯ ರಂಗವನ್ನು ಸೇರಿ­ಕೊಳ್ಳುವುದು ಅಥವಾ ಬಿಡುವುದು ಆಮ್‌ ಆದ್ಮಿ ಪಕ್ಷಕ್ಕೆ ಬಿಟ್ಟಿದ್ದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT