`ಒಂದು ತೆರಿಗೆ ಪ್ರಕರಣದಲ್ಲಿ ಕಾನೂನು ಸಮಸ್ಯೆಯ ಯಾವುದೇ ಅಂಶ ಇಲ್ಲದಿದ್ದರೆ ಅದನ್ನು ಅನಗತ್ಯವಾಗಿ ನ್ಯಾಯಾಲಯದವರೆಗೆ ಎಳೆದೊಯ್ಯುವ ಅಗತ್ಯವಿಲ್ಲ. ತೆರಿಗೆ ಪಾವತಿಸುವವರ ಮತ್ತು ತೆರಿಗೆ ಸಂಗ್ರಹಿಸುವವರ ಹಕ್ಕುಗಳ ಕುರಿತು ಅಧಿಕಾರಿಗಳು ಇನ್ನಷ್ಟು ಹೆಚ್ಚಿನ ಕಾಳಜಿಯಿಂದ ವರ್ತಿಸಬೇಕು~ ಎಂದು ಗಮನ ಸೆಳೆದಿದ್ದಾರೆ.
2.45 ಲಕ್ಷ ಕೋಟಿ ತೆರಿಗೆ ಹಣ ಸರ್ಕಾರಕ್ಕೆ ಬರಬೇಕಿದ್ದು, ಇದಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳಬೇಕಿವೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ.