ಸಾಹಿತಿ ಬೆಳಗಾವಿ ಡಾ. ಬಸವರಾಜ ಜಗಜಂಪಿ ಗ್ರಂಥಗಳ ಪರಿಚಯ ಮಾಡಿದರು. ಗ್ರಂಥ ದಾನಿಗಳಾದ ಡಾ. ಎಸ್.ಡಿ. ಪ್ಯಾಟಿ, ಜಿ. ಎಸ್.ಮಾಳವಾಡ, ರತ್ನಕ್ಕ ಪಾಟೀಲ, ಗೌರಮ್ಮ ಹಂಟೂಳ, ವೀರಯ್ಯ ವಿರಕ್ತಮಠ ಹಾಜರಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎನ್. ತಿಪ್ಪಣ್ಣ, ಹಿಂದೂ ಮುಸ್ಲಿಂ ಭಾವೈಕ್ಯ ನಿಧಿ ಗೊಳಸಂಗಿಯ ಕಾಶೀಂಸಾಬ್ ವಿಜಾಪುರ, ಡಾ. ಸಿದ್ಧನಗೌಡ ಪಾಟೀಲ, ಡಾ. ಸರಜೂ ಕಾಟ್ಕರ, ಗ್ರಂಥಕರ್ತರಾದ ಪ್ರಕಾಶ ಗಿರಿಮಲ್ಲನವರ, ಶಿರೀಷ ಜೋಶಿ, ಡಾ. ಪಿ.ಜಿ. ಕೆಂಪಣ್ಣನವರ, ಎಂ.ಎಸ್. ಇಂಚಲ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.