ಗುರುಶನೀಶ್ವರ ಸ್ವಾಮಿ ದೇವಸ್ಥಾನ: ಕ್ರೈಸ್ಟ್ ಕಾಲೇಜು. ಶುಕ್ರವಾರ ಅಂತರರಾಜ್ಯ ವಿದ್ಯಾರ್ಥಿಗಳಿಂದ `ದಕ್ಷಯಜ್ಞ~ ಯಕ್ಷಗಾನ ಪ್ರದರ್ಶನ. ನಿರ್ದೇಶನ: ಶಂಕರ ಬಾಳ್ಕುದ್ರು. ಮಧ್ಯಾಹ್ನ 2.30.
ಶನಿವಾರ ಯಕ್ಷಸಂಭ್ರಮ ತಂಡದಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರಸಂಗ. ಮುಮ್ಮೇಳದಲ್ಲಿ ಯೋಗೀಶ್ ಪೈ, ಪುರಂದರ ಆಚಾರ್, ಕೆ.ಎಂ. ಶೇಖರ್, ಜಯರಾಮ ಕಾಂಚನ್, ನಿತ್ಯಾನಂದ ನೋಬೋನಗರ, ಭರತ ಪೈ, ಕೃಷ್ಣ ಹಾಲ್ಮನೆ, ಕಾವ್ಯ ಜಿ.ರಾವ್, ದಿನೇಶ ಆಚಾರ್, ಉಮೇಶರಾಜ್, ಶ್ರೀಕೃಷ್ಣ ಕುಮಾರ್, ಚಂದ್ರಹಾಸ ಕೋಟ್ಯಾನ್, ಕಿರಣ್, ಋಷಬ್ ಬಾಲು. ಸ್ಥಳ: ಗುರುಶನೀಶ್ವರ ಸ್ವಾಮಿ ದೇವಸ್ಥಾನ, ಮುನೇಶ್ವರ ಬ್ಲಾಕ್, ಗಿರಿನಗರ. ಸಂಜೆ 7.