ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ ದರ್ಪಣ

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ದಾರಿದೀಪವಾಗಲಿ
ಅಂಧ, ಬುದ್ಧಿಮಾಂದ್ಯ, ವಿಕಲಾಂಗ ಮಕ್ಕಳನ್ನು ಮನೆಗಳಿಗೆ ಹೋಗಿ ಕರೆತಂದು ಅವರ ಸ್ವಾವಲಂಬಿ ಬದುಕಿಗೆ ನೆರವಾಗುತ್ತಿರುವ `ಜೀವನಜ್ಯೋತಿ~ ಸಂಸ್ಥೆ ಹಲವರಿಗೆ ಮಾದರಿ. ಸ್ವಾರ್ಥದಲ್ಲೇ ತುಂಬಿಹೋಗಿರುವ ಈ ಜಗತ್ತಿನಲ್ಲಿ ಇಂತಹ ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವ ಸಂಸ್ಥೆಯ ಫಾದರ್ ಸಕಾರಿಯಾ ಹಾಗೂ ಸಿಬ್ಬಂದಿಯ ಮಾನವೀಯತೆ ಎಲ್ಲರಲ್ಲೂ ಮೂಡಲಿ. ಇಂತಹ ಸಂಸ್ಥೆಗೆ ಸರ್ಕಾರ ಮತ್ತು ನಾಗರಿಕರು ಆರ್ಥಿಕ ಸಹಾಯ ಒದಗಿಸಲಿ.
 -ಹೊನ್ನಪ್ಪ, ಬೆಳ್ತಂಗಡಿ.

ಪ್ರಶಂಸನೀಯ
ದರ್ಶನದಲ್ಲಿ ಪ್ರಕಟವಾದ `ಜೀವನಜ್ಯೋತಿಗೆ ಈ ಮಕ್ಕಳೆಂದರೆ ಪ್ರೀತಿ~ ಲೇಖನ ಓದಿ ಮನ ಮಿಡಿಯಿತು. ಅಂಧ, ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಈ ಸಂಸ್ಥೆಗೆ ಇನ್ನೂ ಹಲವರು ಸಹಾಯ ಒದಗಿಸಲಿ ಎನ್ನುವುದು ನನ್ನ ಆಶಯ. - ಆರ್. ಬಾಲರಾಜ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT