ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಗೂಲಿ!

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಡಿ.ವಿ. ಸದಾನಂದಗೌಡರು
ದಿನಗೂಲಿ ಮುಖ್ಯಮಂತ್ರಿ
ಎಂದು
ಹೀಯಾಳಿಸಿದ್ದಾರಂತೆ
ಮಾಜಿ ಸಿಎಂ
ಕುಮಾರಸ್ವಾಮಿ!
ದಿನಗೂಲಿ
ಅಪರಾಧವಲ್ಲ....
ದಿನಗೂಲಿ
ಅವಮಾನಕರವೂ ಅಲ್ಲ....
ದಿನಗೂಲಿಗೆ
ಜೈಲಿಗೆ ಹೋಗುವ
ಭಯವಿಲ್ಲ....
ದಿನಗೂಲಿಗೆ
ನಿರೀಕ್ಷಣಾ ಜಾಮೀನಿನ
ಅವಶ್ಯಕತೆಯೂ ಇಲ್ಲ....
ದಿನಗೂಲಿಗೆ ಜೈ....!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT