ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಗೂಲಿ ನೌಕರರಿಗೆ ಭಡ್ತಿ ನೀಡಿ

Last Updated 24 ಮೇ 2012, 19:30 IST
ಅಕ್ಷರ ಗಾತ್ರ

ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರನ್ನು ಕರ್ನಾಟಕ ಸರ್ಕಾರ 1990ರಲ್ಲಿ ಸೂಪರ್‌ನ್ಯೂಮರಿ        (ಸಂಖ್ಯಾತಿರಿಕ್ತ) ಹುದ್ದೆಯಲ್ಲಿ ಅವರ ಸೇವೆಯನ್ನು ಖಾಯಂ ಮಾಡಿತು. ಅಂದಿನಿಂದ (22 ವರ್ಷ) ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತ್ದ್ದಿದು, ಬಡ್ತಿ ಮರೀಚಿಕೆಯಾಗಿದೆ.

ಸೂಪರ್‌ನ್ಯೂಮರಿ ಹುದ್ದೆಗಳನ್ನು ತಾತ್ಕಾಲಿಕವಾಗಿ ಸೃಷ್ಟಿಸಲಾಗಿತ್ತು. ಈ ಹುದ್ದೆಗಳಲ್ಲಿರುವ ನೌಕರರನ್ನು  ಖಾಲಿ ಹುದ್ದೆಗಳಿಗೆ ಮರು ವಿನ್ಯಾಸಗೊಳಿಸಿದ ನಂತರ ಹಾಗೂ ಅವರ ಹೆಸರು ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತದೆ. ಆ ಬಳಿಕವೇ ಭಡ್ತಿಗೆ ಪರಿಗಣಿಸಬಹುದು ಎಂಬ ಸರ್ಕಾರದ ನಿಯಮವನ್ನು ಪಾಲಿಸಬೇಕೆಂದು ವಿನಂತಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT