ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಸೂಪರ್‌ಸ್ಟಾರ್ ರಜನಿ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶುಕ್ರವಾರ ರಜನೀಕಾಂತ್ ನಗರಕ್ಕೆ ಭೇಟಿ ಕೊಟ್ಟರು. `ಪ್ರಸಾದ್~ ಕನ್ನಡ ಚಿತ್ರ ನಿರ್ಮಿಸಿರುವ ಅಶೋಕ್ ಖೇಣಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
 
`ಪ್ರಸಾದ್~ ಚಿತ್ರವು ಬರ್ಲಿನ್ ಚಿತ್ರೋತ್ಸವದಲ್ಲಿ  ಮಾರ್ಕೆಟಿಂಗ್‌ಗೆಂದು ಹೋಗಿದ್ದಕ್ಕೆ ರಜನಿ ಶುಭಾಶಯ ಕೋರಿದ ಬಗೆ ಇದು.

ಇಳಯರಾಜ ಸಂಗೀತ ನೀಡಿರುವ `ಪ್ರಸಾದ್~ ಸಾಮಾಜಿಕ ಸಮಸ್ಯೆಯೊಂದರ ವಸ್ತುವನ್ನು ಇಟ್ಟುಕೊಂಡ ಚಿತ್ರವಾಗಿದ್ದು, ಮನೋಜ್ ಸಾಥಿ ನಿರ್ದೇಶಿಸಿದ್ದಾರೆ.  ಅರ್ಜುನ್ ಸರ್ಜಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT