ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಂದ್ರ ದೀಕ್ಷಿತ್‌ ನಿಧನ

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿಗೆ ಸಮೀಪದ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ 45 ವರ್ಷ ಅರ್ಚಕ­ರಾಗಿ ಸೇವೆ ಸಲ್ಲಿಸಿದ್ದ ಎನ್‌. ನಾಗೇಂದ್ರ ದೀಕ್ಷಿತ್‌ (78) ಸೋಮ­ವಾರ ಬೆಳಗಿನ ಜಾವ ಮೃತಪಟ್ಟರು.

ಶೀತಜ್ವರದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಅಂತ್ಯಕ್ರಿಯೆ ಚಾಮುಂಡಿ ಬೆಟ್ಟದ ದೇವಿಕೆರೆ ಸಮೀಪದ ಸ್ಮಶಾನ­ದಲ್ಲಿ ಸೋಮ­ವಾರ ಸಂಜೆ ನೆರೆವೇರಿತು. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಅರ್ಚಕ ಸೇವೆ ಮಾಡಿದ್ದ ನಾಗೇಂದ್ರ ದೀಕ್ಷಿತ್, 2006ರಲ್ಲಿ ಸ್ವಯಂ ನಿವೃತ್ತಿ ಪಡೆದಿ­ದ್ದರು. ದೀಕ್ಷಿತ್‌ ಅವರಿಗೆ ಪತ್ನಿ ಸರೋಜಮ್ಮ, ಪುತ್ರರಾದ ಶಶಿಶೇಖರ್‌ ದೀಕ್ಷಿತ್‌, ಶ್ರೀಧರ್‌ ದೀಕ್ಷಿತ್‌ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT