ನಾಟ್ಯಾಂತರಂಗ: ಗುರುವಾರ ಎಸ್.ವಿ. ಶ್ರೀನಿವಾಸ ಅವರ ಗುರುನಮನದಲ್ಲಿ ನೃತ್ಯಾರ್ಪಣದಲ್ಲಿ ಶುಭಾ ಧನಂಜಯ್ ಮತ್ತು ಮಾಯಾ ಧನಂಜಯ ಅವರಿಂದ ನೃತ್ಯ `ನರ್ತಕಿ~.
ಪಂಚ ಶೈಲಿಯ ಶಾಸ್ತ್ರೀಯ ನೃತ್ಯಗಳನ್ನು ಒಳಗೊಂಡು ಪಂಚತಾಳಗಳನ್ನು ಆಧರಿಸಿ ಸಂಯೋಜಿದ ನೃತ್ಯ ಪ್ರಕಾರವನ್ನು ಪ್ರಸ್ತುತಪಡಿಸಲಿದ್ದಾರೆ.
ಅತಿಥಿಗಳು: ಡಾ.ಎಂ. ಸೂರ್ಯ ಪ್ರಸಾದ್, ವಿದ್ವಾನ್. ಪ್ರವೀಣ್. ಡಿ.ರಾವ್.
ಸ್ಥಳ: ಸೇವಾ ಸದನ, ಮಲ್ಲೇಶ್ವರ 14ನೇ ಕ್ರಾಸ್. ಸಂಜೆ 6.