`ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ `ನೀವು ಕೇಳಿದಿರಿ' ಪ್ರಶ್ನೋತ್ತರದ ಸಂಗ್ರಹ `ಉತ್ತರಭೂಪ ಬೀchi' ಪುಸ್ತಕ ಆಧರಿತ ಹಾಸ್ಯನಾಟಕವಿದು. ಇದಕ್ಕೆ ಗೀತಸಾಹಿತ್ಯ ಮತ್ತು ರಂಗರೂಪ ನೀಡಿದವರು ಎನ್. ಸಿ. ಮಹೇಶ್. ನಿರ್ದೇಶನ: ಅರ್ಚನಾ ಶ್ಯಾಂ. ಸ್ಥಳ: ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಸಂಜೆ 7. ಪ್ರವೇಶಪತ್ರಕ್ಕೆ ಸಂಪರ್ಕಿಸಿ: 98809 14509.