ಪ.ಜಾ ಮತ್ತು ಪಂ. ಘಟಕದ ವಿಶೇಷಾಧಿಕಾರಿ ಡಾ.ಸಿ.ಶಿವರಾಜು, ಸಿಂಡಿಕೇಟ್ ಸದಸ್ಯ ಡಿ.ಎಸ್. ಕೃಷ್ಣ, ವಿ.ವಿ. ವಿತ್ತಾಧಿಕಾರಿ ಕೆ.ಎನ್.ಫಣಿಶಾಯಿ, ಶಿಕ್ಷಕೇತರ ಸಂಘದ ಅಧ್ಯಕ್ಷ ವೆಂಕಟಯ್ಯ ಮೊದಲಾದವರು ಉಪಸ್ಥಿತರಿದ್ದರು. ಮಾಹಿತಿ ಮತ್ತು ಗ್ರಂಥಾಲಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಟಿ.ಎನ್.ಜಯರಾಮರೆಡ್ಡಿ ನಿರೂಪಿಸಿದರು. ಎಂ.ಪದ್ಮನಾಭ ವಂದಿಸಿದರು.