ಮಧ್ಯಾಹ್ನದ ಅವಧಿಯಲ್ಲಿ ಭಕ್ತಾದಿಗಳಿಗೆ ಮಹಾ ಪ್ರಸಾದ ಏರ್ಪಡಿಸಲಾಗಿತ್ತು. ಸಾಯಂಕಾಲ ಸಹಸ್ರ ದೀಪೋತ್ಸವ ಹಾಗೂ ಧಾರ್ಮಿಕ ಸಭೆ ನಡೆಸಲಾಯಿತು. ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಸಿ.ಆರ್.ಕಲಬುರ್ಗಿ, ಉಪಾಧ್ಯಕ್ಷ ಶಂಭೂ ಹಂದಿಗನೂರ, ಹಿರಿಯರಾದ ಜಿ.ಜಿ.ಕಾದಳ್ಳಿ, ಕಾಶಿರಾಯ ಮಣೂರ, ನಿಂಗಪ್ಪ ಹೊಟ್ಟಿ, ಡಿ.ಎಲ್.ತಳಗಡೆ, ಸುಭಾಸ ಬಿಳೇಭಾವಿ, ಕಾಶಿನಾಥ ಕೋಳಕೂರ, ಸುಭಾಷ ಅಲ್ಲಾಪುರ, ಬಸನಗೌಡ ಹೊಟ್ಟಿ, ಲಿಂಗಪ್ಪ ಅಲ್ಲಾಪುರ, ರಮೇಶ ರಂಜಣಗಿ, ಕಾಶಿನಾಥ ಶಹಾಪುರ, ಸಂಗಪ್ಪ ಹಿಪ್ಪರಗಿ, ರಾಜು ಅಲ್ಲಾಪುರ, ಸಂಗಪ್ಪ ಮಸ್ಕಾನಾಳ, ಶಿವಶಂಕರ ಹಿಪ್ಪರಗಿ ಪಾಲ್ಗೊಂಡಿದ್ದರು