ನೌಕ ಯುದ್ಧ ತಂತ್ರ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಐಎಎಫ್ನ ಮಾಜಿ ವಿಂಗ್ ಕಮಾಂಡರ್ ಸಾಂಭಾಜಿರಾವ್ ಸುರ್ವೆ, ಶಂಕರನ್, ನೌಕಾದಳದ ಮಾಜಿ ಕಮಾಂಡರ್ಗಳಾದ ವಿನೋದ್ ಕುಮಾರ್ ಝಾ, ವಿನೋದ್ ರಾಣಾ, ರಾಜ್ ರಾಣಿ ಜೈಸ್ವಾಲ್ ಸೇರಿದಂತೆ ಒಟ್ಟು ಒಂಬತ್ತು ಅಧಿಕಾರಿಗಳ ವಿರುದ್ಧ ಸಿಬಿಐ 2006ರ ಮಾರ್ಚಿ 20ರಂದು ಮೊಕದ್ದಮೆ ದಾಖಲಿಸಿತ್ತು.