ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯ ಒದಗಿಸಲು ಜಾತಿ ಬೇಕು

ಅಕ್ಷರ ಗಾತ್ರ

ಹೌದು ಜಾತಿ ಬೇಕು, ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಮೇಲೆ ಆಗುವ ಅನ್ಯಾಯವನ್ನು ತಡೆದು ಕಾನೂನಿನ ಪ್ರಕಾರ ನ್ಯಾಯ ಒದಗಿಸಲು ಮತ್ತು ಅವರಿಗೆ ಸೌಕರ್ಯಗಳನ್ನು ಒದಗಿಸಲು ಜಾತಿ ಬೇಕು. ಜಾತಿ ಆಧಾರದ ಮೇಲೆ ಸಿಗುವ ಮೀಸಲಾತಿಯ ಸೌಕರ್ಯದಿಂದ ಈ ಕೆಳ ಜನಾಂಗವನ್ನು ಬಡತನ ಅನಕ್ಷರತೆ ಮೂಢನಂಬಿಕೆ ಗುಲಾಮಗಿರಿ ಮೊದಲಾದ ಅನಿಷ್ಠಗಳಿಂದ ಪಾರುಮಾಡಬಹುದು.

ನಾವು ದಲಿತರು ಈ ಜನಾಂಗದಲ್ಲಿಯೇ ಇರಲು ಇಷ್ಟಪಡುತ್ತೇವೆ. ಒಗ್ಗಟ್ಟಿನಿಂದ ಇರಲು ಇದು ಅನಿವಾರ್ಯ, ಒಗ್ಗಟ್ಟು ಮುರಿದರೆ ನಮಗೆ ಅಪಾಯ. ಇದಕ್ಕಾಗಿ ಜಾತಿ ಅನಿವಾರ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT