ಕಂಡವರ ಮಕ್ಕಳ ಮೇಲೆ ದಾಳಿ ಮಾಡಿದವರ ಮೇಲೂ ಒಂದೇ ಪ್ರಕರಣ ಹಾಗೂ ಸುದ್ದಿ ಬಿತ್ತರಿಸಿದ ನವೀನ್ ಅವರ ಮೇಲೂ ಏಕ ರೀತಿಯ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತಿರುವ ಪೊಲೀಸರ ನಿಲುವು ಅತ್ಯಂತ ಅನುಮಾನಾಸ್ಪದವಾ ಗಿದೆ. ತಕ್ಷಣ ನವೀನ್ ಅವರನ್ನು ಬಿಡುಗಡೆಗೊಳಿಸ ಬೇಕು ಎಂದು ಆಗ್ರಹಿಸಿದರು.
ಎಸ್.ಎಂ.ಅನಿಲ, ಲಕ್ಷ್ಮಣ ಪೀರಗಾರ, ಎ.ಎಂ. ಖಾನ್, ಸಂದೀಪ ಕೊಳೊರಗಿ, ವಿನಾಯಕ ಕುರುಬರ, ಸುನಿಲ ಜಾಲಿಕಟ್ಟಿ, ರಮೇಶ ಬಾಣಿ, ಮಾರುತಿ ಅಂಬಿಗೇರ, ಬಸವರಾಜ ಗುರುವ ಮತ್ತಿತರರು ಈ ಸಂದರ್ಭದಲ್ಲಿದ್ದರು.