ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಾಧಿಕಾರಿಗಳ ಆಯ್ಕೆ

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಪಶು­ವೈದ್ಯಕೀಯ ಸಂಘಕ್ಕೆ (ಕೆವಿಎ) 2013–15ರ ಅವಧಿಯ ನೂತನ ಪದಾಧಿಕಾರಿ­ಗಳನ್ನು ಈಚೆಗೆ ಆಯ್ಕೆ ಮಾಡ­ಲಾಯಿತು. ಅಧ್ಯಕ್ಷ–ಡಾ.ಟಿ.ಶ್ರಿನಿವಾಸ ರೆಡ್ಡಿ, ಉಪಾಧ್ಯಕ್ಷ–ಡಾ.ಎಚ್‌.ಎಸ್‌.­ಜಯಣ್ಣ, ಪ್ರಧಾನ ಕಾರ್ಯದರ್ಶಿ– ಡಾ.ಶಿವ­ರಣಪ್ಪ ಜಿ.ಯಲಗೋಡ, ಖಜಾಂಚಿ–ಡಾ.ರುದ್ರಪ್ಪ ವೈ.ಗುರಿಕಾರ ಆಯ್ಕೆ­ಯಾಗಿ­ದ್ದಾರೆ.

ಬೆಂಗಳೂರು ವಿಭಾಗ–ಡಾ.ಎಸ್‌.ಪಿ.­ಲೋಕೇಶ್‌ (ಉಪಾಧ್ಯಕ್ಷ), ಡಾ.ಎಸ್‌.­ವಿ.­ ಶ್ರೀನಿವಾಸಗೌಡ (ಕಾರ್ಯ­ದರ್ಶಿ), ಮೈಸೂರು ವಿಭಾಗ–ಡಾ.ಕೆ.ಎನ್‌.­ಸೋಮಶೇಖರ್‌ (ಉಪಾಧ್ಯಕ್ಷ), ಡಾ.ಬಿ.ಎಸ್‌.ನಂಜೇಶ್‌ (ಕಾರ್ಯ­ದರ್ಶಿ), ಬೆಳಗಾವಿ ವಿಭಾಗ– ಡಾ.ಎಚ್‌.­ಸಿ.­ಪಾಟೀಲ (ಉಪಾಧ್ಯಕ್ಷ), ಡಾ.ಚನ್ನಪ್ಪ ಎಸ್‌.ನಿಂಬಾಳ (ಕಾರ್ಯ­ದರ್ಶಿ), ಗುಲ್ಬರ್ಗ ವಿಭಾಗ– ಡಾ.ಶ್ರೀಕಾಂತ ಎಂ.­ಬಿರಾ­ದಾರ (ಉಪಾಧ್ಯಕ್ಷ), ಡಾ.­ಅಲ್ತಾಫ್‌ ಹುಸೇನ್‌ (ಕಾರ್ಯ­ದರ್ಶಿ) ಅವರು ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT