ಬೆಂಗಳೂರು: ಕರ್ನಾಟಕ ಪಶುವೈದ್ಯಕೀಯ ಸಂಘಕ್ಕೆ (ಕೆವಿಎ) 2013–15ರ ಅವಧಿಯ ನೂತನ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಯಿತು. ಅಧ್ಯಕ್ಷ–ಡಾ.ಟಿ.ಶ್ರಿನಿವಾಸ ರೆಡ್ಡಿ, ಉಪಾಧ್ಯಕ್ಷ–ಡಾ.ಎಚ್.ಎಸ್.ಜಯಣ್ಣ, ಪ್ರಧಾನ ಕಾರ್ಯದರ್ಶಿ– ಡಾ.ಶಿವರಣಪ್ಪ ಜಿ.ಯಲಗೋಡ, ಖಜಾಂಚಿ–ಡಾ.ರುದ್ರಪ್ಪ ವೈ.ಗುರಿಕಾರ ಆಯ್ಕೆಯಾಗಿದ್ದಾರೆ.
ಬೆಂಗಳೂರು ವಿಭಾಗ–ಡಾ.ಎಸ್.ಪಿ.ಲೋಕೇಶ್ (ಉಪಾಧ್ಯಕ್ಷ), ಡಾ.ಎಸ್.ವಿ. ಶ್ರೀನಿವಾಸಗೌಡ (ಕಾರ್ಯದರ್ಶಿ), ಮೈಸೂರು ವಿಭಾಗ–ಡಾ.ಕೆ.ಎನ್.ಸೋಮಶೇಖರ್ (ಉಪಾಧ್ಯಕ್ಷ), ಡಾ.ಬಿ.ಎಸ್.ನಂಜೇಶ್ (ಕಾರ್ಯದರ್ಶಿ), ಬೆಳಗಾವಿ ವಿಭಾಗ– ಡಾ.ಎಚ್.ಸಿ.ಪಾಟೀಲ (ಉಪಾಧ್ಯಕ್ಷ), ಡಾ.ಚನ್ನಪ್ಪ ಎಸ್.ನಿಂಬಾಳ (ಕಾರ್ಯದರ್ಶಿ), ಗುಲ್ಬರ್ಗ ವಿಭಾಗ– ಡಾ.ಶ್ರೀಕಾಂತ ಎಂ.ಬಿರಾದಾರ (ಉಪಾಧ್ಯಕ್ಷ), ಡಾ.ಅಲ್ತಾಫ್ ಹುಸೇನ್ (ಕಾರ್ಯದರ್ಶಿ) ಅವರು ಆಯ್ಕೆಯಾಗಿದ್ದಾರೆ.