ಲೇಖನ ಓದುತ್ತಾ ಹೋದಂತೆ ಪರಿಸರ ಚಳವಳಿಗಳ ಸಾಧ್ಯಾಸಾಧ್ಯತೆಗಳು ಮತ್ತು ಲೇಖಕರ ಸೂಕ್ಷ್ಮ ಸಂವೇದನೆಗಳು ಅರಿವಿಗೆ ಬರುತ್ತವೆ- ನಿಧಾನವಾಗಿ ಮನಸ್ಸಿಟ್ಟು ಓದಿದಾಗ. `ನಂಬಿಕೆ ಇಲ್ಲದ ಬಾಳು ಬಾಳೇ ಅಲ್ಲ. ಆಶಾವಾದ ತೊರೆದು ಬಾಳುವುದು ನಮ್ಮ ದೇಶಕ್ಕೆ ಸಲ್ಲದು' ಎಂಬ ಕೊನೆಯ ಎರಡು ವಾಕ್ಯಗಳು ಪರಿಸರ ಪ್ರಜ್ಞೆಯ ಎರಡು ಎಳೆಗಳಾಗಿ ನನ್ನ ಮನಸನ್ನು ತಟ್ಟಿದವು. `ಅಪ್ಪಿಕೋ' ಚಳವಳಿ ಒಂದು ರೂಪಕವಾಗಿರುವುದಕ್ಕೆ ಸಮಾಧಾನವಿದೆ, ವಿಷಾದವೂ ಇದೆ. ಲೇಖಕ ಕೆ.ಪಿ. ಸುರೇಶ ಅವರಿಗೆ ಅಭಿನಂದನೆಗಳು.
-ಮಾಣಿಕರಾವ ಪಸಾರ, ಬೆಂಗಳೂರು.