ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಸಂಸ್ಕೃತಿ ಶಿಬಿರ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಾಹಿತ್ಯ ಪರಿಷತ್ತು `ಪ್ರಚಲಿತ ವಿದ್ಯಮಾನಗಳ ಮಂಥನ~ ದ ಮುಖ್ಯ ಆಶಯದೊಂದಿಗೆ ಯುವಜನರಿಗಾಗಿ `ಪರ್ಯಾಯ ಸಂಸ್ಕೃತಿ ಶಿಬಿರ~ ವನ್ನು ಏರ್ಪಡಿಸಿದೆ. ಅ. 26, 27 ಮತ್ತು 28 ರಂದು ಮೂರು ದಿನಗಳ ನಡೆಯಲಿರುವ ಈ ಶಿಬಿರದಲ್ಲಿ ನಾಡಿನ ಖ್ಯಾತ ಲೇಖಕರು ಮತ್ತು ಚಿಂತಕರು ಉಪನ್ಯಾಸ ನೀಡಿ, ಸಂವಾದ ನಡೆಸಲಿದ್ದಾರೆ. ಪರಿಷತ್ತು ನಡೆಸುವ ಈ ಮೂರನೇ ಶಿಬಿರ ಬೆಂಗಳೂರಿನ ಸಮೀಪದ ನೆಲಮಂಗಲ ಹೆದ್ದಾರಿಯಲ್ಲಿರುವ ಶ್ರೀ ಬಸವಣ್ಣದೇವರ ಮಠದಲ್ಲಿ ನಡೆಯಲಿದ್ದು, ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಕರ್ಯ ಇರುತ್ತದೆ. 

  ಆಸಕ್ತ ಯುವಜನರು ಸಂಪರ್ಕಿಸಿ: 94481 19060 ಮತ್ತು 98451 48247.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT