ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ ಮಾತನಾಡಿದರು. ಪಿಎಲ್ಡಿ ಬ್ಯಾಂಕಿನ ಹಿಂದಿನ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಮಾಜಿ ಉಪಾಧ್ಯಕ್ಷ ಷಣ್ಮುಖ ಮಳಿಮಠ, ನಿರ್ದೇಶಕರಾದ ಎಂ.ವಿ.ಹೊಂಬರಡಿ, ಜಿ.ಯು.ಕವಲಿ, ಮಲ್ಲನಗೌಡ ಬುರಡೀಕಟ್ಟಿ, ವೀರನಗೌಡ ಬಿದರಿ, ಗೀತಾ ಪ್ರಕಾಶ ನಂದಿಹಳ್ಳಿ, ಧರ್ಮಪ್ಪ ಚಲವಾದಿ, ಮಂಜಪ್ಪ ಗಿಡ್ಡಣ್ಣನವರ, ತಾ.ಪಂ. ಉಪಾಧ್ಯಕ್ಷೆ ನಿರ್ಮಲಾ ಗುಬ್ಬಿ, ಚಂದ್ರು ಅಪ್ಪಣ್ಣನವರ, ಮಹೇಶ ಗುಬ್ಬಿ, ಪ್ರಕಾಶ ಗೌಡರ, ದತ್ತಾತ್ರೇಯ ರಾಯ್ಕರ, ವೀರಬಸಪ್ಪ ಮತ್ತೂರ, ಸಿದ್ದು ನರೇಗೌಡ್ರ, ಚನ್ನಬಸಪ್ಪ ಬೋಗಾವಿ, ಶಂಕ್ರಪ್ಪ ವಡ್ಡಿನಕಟ್ಟಿ, ಎಸ್.ಎಸ್.ಪಾಟೀಲ, ಬ್ಯಾಂಕಿನ ವ್ಯವಸ್ಥಾಪಕ ಎನ್.ಬಿ.ಬಿದರಿ ಇದ್ದರು.