ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡುಗನ್ನು ನಿವಾರಿಸಿ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು – ಮೈಸೂರು ರೈಲ್ವೆ ಪ್ರಯಾಣದ ಸಂದರ್ಭದಲ್ಲಿ ಕೆಂಗೇರಿ – ಮೆಜೆಸ್ಟಿಕ್‌ ನಡುವೆ ಬೋಗಿಗಳ ಕಿಟಕಿಗಳನ್ನು ಮುಚ್ಚಿಯೇ ಪ್ರಯಾಣಿ­ಸುವ ಅನಿವಾರ್ಯ ಪರಿಸ್ಥಿತಿ ಇಂದಿನ ದಿನಗಳಲ್ಲಿದೆ.

ಈ ಪ್ರದೇಶದಲ್ಲಿ ಕೆಲ ಕಿಡಿಗೇಡಿಗಳು, ಚಲಿಸುವ ರೈಲಿಗೆ ಕಲ್ಲು­ಗಳ­ನ್ನೆಸೆದು ಆತಂಕ ಸೃಷ್ಟಿಸುತ್ತಿದ್ದಾರೆ. ಈ ತಿಂಗಳ 12 ರಂದು ಯಶವಂತಪುರ – ಕಾರವಾರ ರೈಲಿಗೆ ಕಲ್ಲುಗಳನ್ನೆಸೆದು ಭಯದ ವಾತಾವರಣವನ್ನು ಸೃಷ್ಟಿಸ­ಲಾಗಿತ್ತು.

ಪರಿಣಾಮವಾಗಿ ಆ ದಿನ ರೈಲು ಕೆಲ ಕಾಲ ವಿಳಂಬವಾಗಿ ಚಲಿಸು­ವಂತೆ ಆಯಿತು. ಈ ದುಷ್ಟಪ್ರವೃತ್ತಿ ಕೆಲವು ವರ್ಷಗಳಿಂದಲೇ ನಡೆದು ಬರುತ್ತಿದೆ. ಇದನ್ನು ಮಟ್ಟಹಾಕು­ವವರು ಯಾರೂ ಇಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT