ದ್ವಿತೀಯ: ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರ ‘ಬುಡ್ಡಿ ದೀಪದ ಬೆಳಕು’. ಬಹುರೂಪಿ ಪ್ರಕಾಶನ, ಬೆಂಗಳೂರು. ₹20 ಸಾವಿರ ನಗದು.
ತೃತೀಯ: ಕಡಿದಾಳ್ ಪ್ರಕಾಶ್ ಅವರ ‘ಕುವೆಂಪು ಚಿತ್ರ ಸಂಪುಟ’. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಪ್ರಕಾಶನ, ಶಿವಮೊಗ್ಗ. ₹15ಸಾವಿರ ನಗದು.
ಮಕ್ಕಳ ಪುಸ್ತಕ ಸೊಗಸು ಬಹುಮಾನ: ಗಿರೀಶ್ ಜಕಾಪುರೆ ಅವರ ‘ನನ್ನ ಸೈಕಲ್ ಸವಾರಿ’. ಪೂರ್ವಶ್ರೀ ಪ್ರಕಾಶನ, ಸೊಲ್ಲಾಪುರ. ₹8 ಸಾವಿರ ನಗದು.
ಮುಖಪುಟ ವಿನ್ಯಾಸ ಬಹುಮಾನ
ಪ್ರಥಮ: ಕೇಶವ ರೆಡ್ಡಿ ಹಂದ್ರಾಳ ಅವರ ‘ಮರೆತ ಭಾರತ’. ಕಲಾವಿದ ಮುರಳೀಧರ ವಿ. ರಾಥೋಡ್. ₹10ಸಾವಿರ ನಗದು.
ದ್ವಿತೀಯ: ಡಾ. ಎಂ.ಎಸ್. ಆಶಾದೇವಿ ಅವರ ‘ಹುದುಗಲಾರದ ದುಃಖ’. ಕಲಾವಿದ ರಘು ಅಪಾರ. ₹8 ಸಾವಿರ ನಗದು.