ಮನುಷ್ಯನ ಜೀವನ ಅಮೂಲ್ಯವಾದುದು. ಅದು ಎಲ್ಲದಕ್ಕಿಂತ ಬಹು ಪ್ರಾಮುಖ್ಯತೆ ಪಡೆದಿದೆ. ನಿಸರ್ಗ ಯಾವುದೇ ಪ್ರತಿಫಲ ಅಪೇಕ್ಷೆಯಿಲ್ಲದೆ ತನ್ನ ಕಾಯಕ ಮಾಡುತ್ತದೆ. ಜನರು ತಮ್ಮ ಜೀವನದಲ್ಲಿ ನಿಸ್ವಾರ್ಥ ಭಾವನೆ ಹೊಂದುವುದು ಮುಖ್ಯ. ಅಲ್ಲದೇ, ಜೀವನದಲ್ಲಿ ಸತ್ಯ, ಪ್ರಾಮಾಣಿಕತೆ ಹೊಂದಿದವರು ಯಾವುದಕ್ಕೂ ಅಂಜುವ ಅಗತ್ಯವಿಲ್ಲ ಎಂದರು.