ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಗುಡಿಸಲುಗಳಿಗೆ ಬೆಂಕಿ ಇಟ್ಟು 6 ಜನ ಹರಿಜನರ ಭಸ್ಮ; ಗೋಲಿಬಾರಿನಿಂದ 2 ಸಾವು
ಬಿಜಾಪುರ, ಏ. 3 - ಇಲ್ಲಿಗೆ ಸುಮಾರು 15 ಮೈಲಿ ದೂರವಿರುವ ನಿಡೋಣಿ ಗ್ರಾಮದಲ್ಲಿ ಹರಿಜನರ 65 ಗುಡಿಸಲು ಗಳಿಗೆ ಗ್ರಾಮಸ್ಥರು ಈ ದಿನ ಬೆಂಕಿ ಇಟ್ಟ ಪರಿಣಾಮವಾಗಿ ಒಟ್ಟು 6 ಮಂದಿ ಜೀವಂತವಾಗಿ ಬೆಂದುಹೋದ ಭೀಕರ ಘಟನೆಯೊಂದು ವರದಿಯಾಗಿದೆ.

ನಗರದ ನಿಲ್ದಾಣದಲ್ಲಿ ರೈಲು ಬೋಗಿಗಳಿಗೆ ಎಂಜಿನ್ ಡಿಕ್ಕಿ; 45 ಜನರಿಗೆ ಗಾಯ
ಬೆಂಗಳೂರು, ಏ. 3 - ಇಂದು ಬೆಳಿಗ್ಗೆ 11 ಗಂಟೆಯಲ್ಲಿ ಮದ್ರಾಸಿಗೆ ಹೊರಡಬೇಕಾಗಿದ್ದ ಎಕ್ಸ್‌ಪ್ರೆಸ್ ರೈಲು ಬೋಗಿಗಳಿಗೆ ಕಂಟೋನ್ಮೆಂಟ್ ಕಡೆಯಿಂದ ರಭಸದಿಂದ ಬಂದ ಎಂಜಿನ್ ಡಿಕ್ಕಿ ಹೊಡೆದುದರ ಫಲವಾಗಿ 45 ಜನ ಗಾಯಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT