ಶಿಬಿರಗಳಲ್ಲಿ ಸಂತ್ರಸ್ತರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಗ್, `ಕಳೆದ ವಾರ ನಡೆದ ಗಲಭೆ ಮಹಾ ದುರ್ಘಟನೆ. ಅದರ ಹಿಂದಿನ ಸಂಚುಕೋರರಿಗೆ ಕಠಿಣ ಶಿಕ್ಷೆ ನೀಡಲಾಗುವುದು' ಎಂದರು.
ಅಲ್ಲದೇ `ಪರಿಸ್ಥಿತಿ ಅವಲೋಕನಕ್ಕಾಗಿ ಬಂದಿದ್ದಾಗಿ' ತಿಳಿಸಿದ ಅವರು, `ನಿರಾಶ್ರಿತರನ್ನು ಮನೆಗೆ ಕಳುಸುವ ಹಾಗೂ ಜನರು ಅಭದ್ರತೆ ಕಾಡದಂತೆ ಕ್ರಮಗಳನ್ನು ಕೈಗೊಳುವ ನಿಟ್ಟಿನಲ್ಲಿ ನಮ್ಮ ಆದ್ಯತೆ ಹಾಗೂ ಪ್ರಯತ್ನವಾಗಲಿದೆ' ಎಂದರು.