ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭುಗೆ ರಾಷ್ಟ್ರ ಪ್ರಶಸ್ತಿ

Last Updated 14 ಸೆಪ್ಟೆಂಬರ್ 2011, 6:10 IST
ಅಕ್ಷರ ಗಾತ್ರ

ಕಾರವಾರ: ಕದ್ರಾ ಕೆಪಿಸಿಯ ಪ್ರವಾಸಿ ಮಂದಿರದ ವ್ಯವಸ್ಥಾಪಕ  ಆರ್. ಜಿ. ಪ್ರಭು ಅವರು 65ನೇ ಸ್ವಾತಂತ್ರ್ಯೋತ್ಸವ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಹಾಗೂ ವಿಶ್ವ ಮಾತೆ ಮದರ್ ತೆರೆಸಾ  ಅವರ 101ನೇ ಜಯಂತಿ ಅಂಗವಾಗಿ ನೀಡುವ `ಡಾ. ಎ. ಪಿ. ಜೆ.  ಅಬ್ದುಲ್ ಕಲಾಂ ಭಾರತ ಶಾಂತಿ~  ರಾಷ್ಟ್ರ ಪ್ರಶಸ್ತಿಗೆ ಭಾಜನ ರಾಗಿದ್ದಾರೆ.

ಆರ್.ಜಿ. ಪ್ರಭು ಕೈಗೊಂಡ ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಸೆ. 25ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯ ಲಿರುವ ಸಮಾ ರಂಭದಲ್ಲಿ ಪ್ರಶಸ್ತಿ ಪ್ರದಾನ  ಮಾಡ ಲಾಗುವುದು ಎಂದು ಜನತಾ ಸಮಾಜ ಸೇವಾ ಟ್ರಸ್ಟ್  ಪ್ರಕಟಣೆಯಲ್ಲಿ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT