ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬದುಕು ಬಯಲು' 50ನೇ ಪ್ರದರ್ಶನ

Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ಜನಮನದಾಟ, ಹೆಗ್ಗೋಡು ಆಶ್ರಯದಲ್ಲಿ ಹಿಜ್ಡಾಗಳ ಬದುಕು ಕುರಿತು ವಿಚಾರ ಸಂಕಿರಣ ಹಾಗೂ ಹೆಗ್ಗೋಡಿನ ಜನಮನದಾಟ ತಂಡವು ಪ್ರಸ್ತುತಪಡಿಸುವ ಹಿಜ್ಡಾ ಎ.ರೇವತಿ ಅವರ ಆತ್ಮಕಥನ ಆಧರಿಸಿದ `ಬದುಕು ಬಯಲು' ನಾಟಕದ 50ನೇ ಪ್ರದರ್ಶನ.

ವಿಚಾರ ಸಂಕಿರಣದಲ್ಲಿ- ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್, ಕವಿ ಸಿದ್ಧಲಿಂಗಯ್ಯ, ಪತ್ರಕರ್ತೆ ಗೌರಿ ಲಂಕೇಶ್, ರಂಗ ನಿರ್ದೇಶಕ ನೀನಾಸಂ ಗಣೇಶ್, ಡಿಎಸ್‌ಎಸ್ ವಿಭಾಗೀಯ ಸಂಚಾಲಕ ಮಂಜುನಾಥ್, ಎ.ರೇವತಿ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6. ಟಿಕೆಟ್ ದರ- ರೂ 49.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT