ಕನಸಿನ ಕನ್ಯೆಯ ಕೈ ಕುಲುಕುವ ಭಾಗ್ಯ ಯಾರಿಗುಂಟು ಯಾರಿಗಿಲ್ಲ? ಸದಾ ಕೋಪ, ತಾಪ, ದುಗುಡು ದುಮ್ಮಾನಗಳಿಂದ ಬುಸುಗುಡುತ್ತಿದ್ದ ಯಡಿಯೂರಪ್ಪನವರ ವದನ ಕೊನೆಗೂ ಅರಳಿತು “ಕಮಲ”ದಂತೆ!
ಕನಸಿನ ಕನ್ಯೆಯು ನಾಮ ಪತ್ರ ಸಲ್ಲಿಸಿದ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಚಿತ್ರದಲ್ಲಿ, ಬಲಗಡೆ ವಿಜಯದ ನಗೆಬೀರಿರುವ ಈಶ್ವರಪ್ಪ.
ಈ ನಯನ ಮನೋಹರವಾದ ದೃಶ್ಯವನ್ನು ನೋಡುತ್ತಿರುವ ಶೋಭಕ್ಕನಿಗೆ ಏನನ್ನಿಸಿರಬೇಕು? ಇದೇ ರೀತಿ ಸೇರ್ಪಡೆಯಾಗಲಿ ಕರ್ನಾಟಕದ ರಾಜಕೀಯಕ್ಕೆ ಪರಭಾಷಾ ಚಿತ್ರನಟಿಯರ ದಂಡು....?
ಈ ಅದ್ಭುತವಾದ ಫೋಟೋವನ್ನು ನೋಡುತ್ತಿರುವ ಧೀರ? ಕನ್ನಡಿಗ ನೀನೆಷ್ಟು ಧನ್ಯ? ಇದಲ್ಲವೇ ನಿಜವಾದ ಕರ್ನಾಟಕದ “ಸಾಧನೆ”?