ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹರೇನ್ ಕನ್ನಡ ಸಂಘ: ಪದಾಧಿಕಾರಿಗಳು

Last Updated 6 ಮೇ 2012, 19:30 IST
ಅಕ್ಷರ ಗಾತ್ರ

ನಾಮ  (ಬಹರೇನ್):  ಬಹರೇನ್ ಕನ್ನಡ ಸಂಘದ 2012 -13 ನೇ ಸಾಲಿನ ನೂತನ ಆಡಳಿತ ಸಮಿತಿಯ ಆಯ್ಕೆ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ, ನಿಕಟ ಪೂರ್ವ ಅಧ್ಯಕ್ಷ  ರಾಜ್ ಕುಮಾರ್ ಮತ್ತೆ ಚುನಾಯಿತರಾದರು. 

 ಜಯ ಕುಮಾರ್ ಶೆಟ್ಟಿ (ಉಪಾಧ್ಯಕ್ಷ ), ರಾಜೇಶ್ ಶೆಟ್ಟಿ (ಪ್ರಧಾನ ಕಾರ್ಯದರ್ಶಿ ), ರಾಮ್ ಪ್ರಸಾದ್ (ಜಂಟಿ ಕಾರ್ಯದರ್ಶಿ ), ಪ್ರವೀಣ್ ಶೆಟ್ಟಿ (ಖಜಾಂಜಿ),  ಶೇಖರ್ ಬಳ್ಳಾರಿ (ಉಪ ಖಜಾಂಜಿ ) ನವೀನ್ ಶೆಟ್ಟಿ (ಸಾಂಸ್ಕೃತಿಕ ಕಾರ್ಯದರ್ಶಿ ),

ವರುಣ್ ಹೆಗ್ಡೆ (ಉಪ ಸಾಂಸ್ಕೃತಿಕ ಕಾರ್ಯದರ್ಶಿ),  ಉಮ್ಮರ್ ಸಾಹೇಬ್ (ಕ್ರೀಡಾ ಕಾರ್ಯದರ್ಶಿ),  ಅಖ್ತರ್, ಲಕ್ಷ್ಮೀಶ್ ಕುಂಬ್ಳೆ, ಸುನಿಲ್ ಕದ್ರಿ (ಸಮಿತಿ ಸದಸ್ಯರು ) ಆಯ್ಕೆಗೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT