ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬಾ ಬೆಂಬಲಿಸಿ ಬಿಹಾರ್ ಬಂದ್

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ರಾಮದೇವ್‌ಬಾಬಾ ಅವರನ್ನು ಬೆಂಬಲಿಸಿ ಹಾಗೂ ಪೊಲೀಸ್ ದಾಳಿಯನ್ನು ಖಂಡಿಸಿ ಮಂಗಳವಾರ ಬಿಹಾರ್ ಬಂದ್‌ಗೆ ಭಾರತ್ ಸ್ವಾಭಿಮಾನ (ಬಿಎಸ್‌ಎಸ್) ಸಮಿತಿಯು ಕರೆ ನೀಡಿದೆ.

`ಶಾಂತಿಯುತ ಬಂದ್, ಉಪ ವಾಸ ಸತ್ಯಾಗ್ರಹ ನಡೆಸಲಾಗುವುದು. ವೈದ್ಯಕೀಯ ಸೇವೆಗೆ ಅವಕಾಶವಿದೆ~ ಎಂದು ಬಿಎಸ್‌ಎಸ್ ಸಂಯೋಜಕ ಅಜಿತ್ ಕುಮಾರ್ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT