ಓಎಂಸಿ ನಿರ್ದೇಶಕರಾದ ಮಾಜಿ ಸಚಿವ ಕರುಣಾಕರ ರೆಡ್ಡಿ, ಬಿ. ಶ್ರೀರಾಮುಲು ಆದಿಯಾಗಿ ಜನಾರ್ದನರೆಡ್ಡಿ ಅವರ ಕುಟುಂಬದ ಎಲ್ಲ ಸದಸ್ಯರನ್ನು ವಿಚಾರಣೆ ಮಾಡಲಾಗುವುದು. ವಿಚಾರಣೆಗೆ ಸ್ನೇಹ ಸಂಬಂಧಗಳು ಆಧಾರವಾಗುವುದಿಲ್ಲ. ಬದಲಿಗೆ ರೆಡ್ಡಿ ಎದುರಿಸುತ್ತಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ ಎನ್ನಲಾಗಿದೆ