ಎಸ್. ಗುರುಮೂರ್ತಿ, ಮಾಜಿ ಗುಪ್ತಚರ ಅಧಿಕಾರಿ ಅಜಿತ್ ದೊವಲ್, ಪ್ರೋ. ಆರ್. ವೈದ್ಯನಾಥನ್ ಹಾಗೂ ವಕೀಲರಾದ ಮಹೇಶ್ ಜೇಠ್ಮಲಾನಿ ಅವರನ್ನೊಳಗೊಂಡ ಕಾರ್ಯಪಡೆಯನ್ನು ಬಿಜೆಪಿ ಕಪ್ಪುಹಣ ಪತ್ತೆಗಾಗಿಯೇ ನೇಮಿಸಿತ್ತು. ಹಾಗೂ ಇದು 25 ಲಕ್ಷ ಕೋಟಿ ರೂಗಳಷ್ಟು ಹಣವನ್ನು ಭಾರತೀಯರು ವಿದೇಶಗಳಲ್ಲಿ ಇಟ್ಟಿದ್ದಾರೆ ಎಂದು ವರದಿ ನೀಡಿತ್ತು