ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿ ಹೇಳಿ, ಬುದ್ಧಿ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಕೆಲಸ ಮಾಡದ
ಅಧಿಕಾರಿಗಳಿಗೆ
ಮುಖ್ಯಮಂತ್ರಿಯ ತರಾಟೆ
ಸ್ವಾಮಿ, ತಮ್ಮ ಕೆಲ ಸಚಿವರು
ತಮ್ಮ ಹೊಣೆ ಮರೆತು,
ಏಕ ವ್ಯಕ್ತಿಯ ಹಿಂದೆ
ನಡೆಸಿದ್ದಾರಲ್ಲ ಓಡಾಟದ
ಭರಾಟೆ ಅವರಿಗೂ
ಹೇಳಿ ಒಂದಿಷ್ಟು ಬುದ್ಧಿ
ಇಲ್ಲದಿದ್ದರೆ ಆದೀತು
ಹೇಗೆ ನಾಡಿನ ಅಭಿವೃದ್ಧಿ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT