ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 18-1-1962

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ 62-63 ರಲ್ಲೂ ನೀರಾವರಿ ಬಾವಿ ಯೋಜನೆ
ಬೆಂಗಳೂರು, ಜ. 17
- ಸಣ್ಣ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ `ಉತ್ತಮವಾಗಿ ಕೆಲಸ ಮಾಡುತ್ತಿರುವ ಮೈಸೂರು ರಾಜ್ಯದಲ್ಲಿ~ 62-63 ರಲ್ಲೂ ನೀರಾವರಿ ಬಾವಿಗಳಿಗೆ ಹಣ ಒದಗಿಸುವ ವಿಶೇಷ ಯೋಜನೆ ಮುಂದುವರಿಯುವುದೆಂಬ ಭರವಸೆಯನ್ನು ಕೇಂದ್ರದ ವ್ಯವಸಾಯ ಶಾಖೆ ಉಪಸಚಿವ ಶ್ರೀ ಎಂ. ವಿ. ಕೃಷ್ಣಪ್ಪನವರು ಇಲ್ಲಿ ನೀಡಿದರು.

ಶ್ರೀ ವಿ. ಎಸ್. ಕೃಷ್ಣಯ್ಯರ್ ಹೊಸ ಮೇಯರ್
ಬೆಂಗಳೂರು, ಜ. 17
- 37 ವರ್ಷ ವಯಸ್ಸಿನ ಹಳೆಯ ಹಾಗೂ ಜನಪ್ರಿಯ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀ ವಿ. ಎಸ್. ಕೃಷ್ಣಯ್ಯರ್ ಅವರು ಇಂದು 11 ಕಾಂಗ್ರೆಸ್ಸೇತರ ವೋಟುಗಳೊಡನೆ 59 ಮತಗಳಿಸಿ ನಗರದ ನೂತನ `ಪ್ರಥಮ ಪ್ರಜೆ~ ಯಾಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT