ಭಾರತದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ
ನವದೆಹಲಿ, ಜೂನ್ 21 - ಭಾರತದಲ್ಲಿನ ಭಾಟಾ ಮಾರ್ಗಗಳ ಅಭಿವೃದ್ಧಿಗಾಗಿ ಆರು ಕೋಟಿ ಡಾಲರುಗಳ (29 ಕೋಟಿ ರೂ.) ಬಡ್ಡಿಯಿಲ್ಲದ ಸಾಲವನ್ನು ಅಂತರರಾಷ್ಟ್ರೀಯ ಅಭಿವೃದ್ಧಿ ಸಂಘವು ಮಂಜೂರು ಮಾಡಿದೆ.
ಡಾ. ರಾಯ್ ಸೂತ್ರಕ್ಕೆ ಸಂಗ್ರಾಮ ಪರಿಷತ್ತಿನ ಒಪ್ಪಿಗೆ
ಕಲ್ಕತ್ತ, ಜೂನ್ 21 - ಅಸ್ಸಾಮಿನ ಭಾಷಾ ಬಿಕ್ಕಟ್ಟನ್ನು ಬಗೆಹರಿಸಲು ಅದು ವಿವಿಧ ಭಾಷಾ ರಾಜ್ಯವಾಗಲೆಂಬ ಸಲಹೆಯೂ ಸೇರಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಡಾ. ಬಿ. ಸಿ. ರಾಯ್ ಸೂತ್ರವನ್ನು ಪರಿಷತ್ ಒಪ್ಪುವುದಾಗಿ ಕಚಾರ್ ಸಂಗ್ರಾಮ ಪರಿಷತ್ ಒಪ್ಪಿಕೊಂಡಿದೆ.