ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 22-6-1961

Last Updated 21 ಜೂನ್ 2011, 19:30 IST
ಅಕ್ಷರ ಗಾತ್ರ

ಭಾರತದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ
ನವದೆಹಲಿ, ಜೂನ್ 21
- ಭಾರತದಲ್ಲಿನ ಭಾಟಾ ಮಾರ್ಗಗಳ ಅಭಿವೃದ್ಧಿಗಾಗಿ ಆರು ಕೋಟಿ ಡಾಲರುಗಳ (29 ಕೋಟಿ ರೂ.) ಬಡ್ಡಿಯಿಲ್ಲದ ಸಾಲವನ್ನು ಅಂತರರಾಷ್ಟ್ರೀಯ ಅಭಿವೃದ್ಧಿ ಸಂಘವು ಮಂಜೂರು ಮಾಡಿದೆ.

ಡಾ. ರಾಯ್ ಸೂತ್ರಕ್ಕೆ ಸಂಗ್ರಾಮ ಪರಿಷತ್ತಿನ ಒಪ್ಪಿಗೆ
ಕಲ್ಕತ್ತ, ಜೂನ್ 21
- ಅಸ್ಸಾಮಿನ ಭಾಷಾ ಬಿಕ್ಕಟ್ಟನ್ನು ಬಗೆಹರಿಸಲು ಅದು ವಿವಿಧ ಭಾಷಾ ರಾಜ್ಯವಾಗಲೆಂಬ ಸಲಹೆಯೂ ಸೇರಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಡಾ. ಬಿ. ಸಿ. ರಾಯ್ ಸೂತ್ರವನ್ನು ಪರಿಷತ್ ಒಪ್ಪುವುದಾಗಿ ಕಚಾರ್ ಸಂಗ್ರಾಮ ಪರಿಷತ್ ಒಪ್ಪಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT