ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 4-1-1962

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

`ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತನ್ನಿ~
ಕಟಕ್, ಜ. 3
- ಗೋವಾದಲ್ಲಿ ಭಾರತ ಸರ್ಕಾರದ ಕ್ರಮದ ಬಗ್ಗೆ ಜಗತ್ತಿನ ಟೀಕೆಗಳಿಗೆ ಪರಿಣಾಮಕಾರೀ ಉತ್ತರವೆಂದರೆ ಅಲ್ಲಿನ ಕ್ರಮಕ್ಕೆ ಜನರ ಬೆಂಬಲವನ್ನು ಪ್ರದರ್ಶಿಸುವುದೇ ಎಂದು ಪ್ರಧಾನಿ ನೆಹರೂ ಇಲ್ಲಿ ಬಹಿರಂಗ ಸಭೆಯಲ್ಲಿ ಘೋಷಿಸಿದರು.

ಶರಾವತಿ 2ನೇ ಹಂತಕ್ಕೆ 23.80ಕೋಟಿ ಮಂಜೂರು
ಬೆಂಗಳೂರು, ಜ. 3
-  23.80 ಕೋಟಿ ರೂಪಾಯಿ ಅಂದಾಜು ಖರ್ಚಿನ, ಶರಾವತಿ ವಿದ್ಯುತ್ ಯೋಜನೆಯ ದ್ವಿತೀಯ ಘಟ್ಟದ ಯೋಜನೆಯನ್ನು ಇಂದು ನಡೆದ ಮಂತ್ರಿಮಂಡಲದ ಸಭೆ ಮಂಜೂರು ಮಾಡಿತೆಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT