ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 7-9-1961

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

27 ಪ್ರಮಾಣಿತ ಎಕರೆ ಪರಿಮಿತಿಗೆ ಕಾಂಗ್ರೆಸ್ ಪಕ್ಷದ ಒಪ್ಪಿಗೆ
ಬೆಂಗಳೂರು, ಸೆ. 6 - ಭೂ ಹಿಡುವಳಿ ಪರಿಮಿತಿ 27 ಎಕರೆಗಳಿರಬೇಕೆಂದು ಸೆಲೆಕ್ಟ್ ಸಮಿತಿ ಮಾಡಿರುವ ಶಿಫಾರಸನ್ನು ಇಂದು ವಿಧಾನ ಮಂಡಲದ ಕಾಂಗ್ರೆಸ್ ಪಕ್ಷ ಅಂಗೀಕರಿಸಿತು. ಮುಂದೆ ಜಮೀನನ್ನು ಸ್ವಾಧೀನಕ್ಕೆ  ಪರಿಮಿತಿ 18 ಎಕರೆಗಳಿರಬೇಕೆಂದು ತೀರ್ಮಾನ ಕೈಗೊಂಡಿದೆ.

ಮಾಸ್ಟರ್ ತಾರಾಸಿಂಗರ ಸ್ಥಿತಿ ಮತ್ತೂ ಕಳವಳ
ಅಮೃತಸರ, ಸೆ. 6 - ಉಪವಾಸದ 23ನೇ ದಿನವಾದ ಇಂದು ಮಾಸ್ಟರ್ ತಾರಾಸಿಂಗ್‌ರ ಕಳವಳಕರ ಪರಿಸ್ಥಿತಿ ಮತ್ತಷ್ಟು ಕಳವಳಕಾರಿಯಾಗಿದೆಯೆಂದು ವೈದ್ಯರ ಪ್ರಕಟಣೆ ತಿಳಿಸಿದೆ.

ಅವರ ದೌರ್ಬಲ್ಯ ಇಂದು ಇನ್ನೂ ಹೆಚ್ಚಿದೆ. ಕಳೆದ ರಾತ್ರಿ ಕೊಂಚ ಕೊಂಚವಾಗಿ ಒಟ್ಟು 2 ಗಂಟೆ ಕಾಲ ಮಾತ್ರ ನಿದ್ರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT