ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮತ್ತು ಲೇಖಕ ಡಾ.ಉದಯ್ ಬಾಲಕೃಷ್ಣನ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 1984ರ ಆಪರೇಷನ್ ಬ್ಲೂ ಸ್ಟಾರ್ ನಂತರ ಅಮಾಯಕ ಸಿಖ್ಖರನ್ನು ಸೆರೆಹಿಡಿದು ಕೊಂದ ಕಥಾವಸ್ತುವನ್ನು ಕಾದಂಬರಿ ಒಳಗೊಂಡಿದೆ. ಪಂಜಾಬ್ನ ಜೆಸ್ಬಾದ್ನ ಮಿಲಿಟರಿ ಶಾಲೆಯ ಅಪ್ಪು ಎಂಬ ವಿದ್ಯಾರ್ಥಿಯ ಕನಸಿನ ಕಥೆಯನ್ನು ಕಾದಂಬರಿಯು ಒಳಗೊಂಡಿದೆ. ಪುಸ್ತಕದ ಬೆಲೆ 275 ರೂಪಾಯಿ.